ಉತ್ತಮ ಬೆಂಗಳೂರಿಗಾಗಿ ಇಂದೇ ಸೇರಿಕೊಳ್ಳಿ

“ಹಳೆಯ ಬೆಂಗಳೂರು ಶಾಂತಿಯುತ, ಹಸಿರಿನಿಂದ ಕೂಡಿದ, ಕೆರೆಗಳು, ಉದ್ಯಾನವನಗಳು, ಸಾಲುಮರಗಳನ್ನು ಒಳಗೊಂಡ ಆಕರ್ಷಕ ನಗರವಾಗಿತ್ತು. ಹೊಸ ಬೆಂಗಳೂರು ನಗರವು ಅವಕಾಶ, ಬೆಳವಣಿಗೆ ಮತ್ತು ಸಮೃದ್ಧಿಯ ನಗರವಾಗಿದೆ. ಬೆಂಗಳೂರು, ಉದ್ಯಾನವನಗಳು ಮತ್ತು ಕೆರೆಗಳ ಜೊತೆಗೆ ಸಮೃದ್ಧವಾದ ನಗರವಾಗಲಿ ಎಂದು ನಾನು ಎದುರುನೋಡುತ್ತಿದ್ದೇನೆ. ನಮಗೆ ಅವಕಾಶಗಳು ಬೇಕು, ಆದರೆ ಸಂತೋಷದ ವೆಚ್ಚದಲ್ಲಿ ಅಲ್ಲ. ನಮಗೆ ಬೆಳವಣಿಗೆಯು ಬೇಕು, ಆದರೆ ಆರೋಗ್ಯದ ವೆಚ್ಚದಲ್ಲಿ ಅಲ್ಲ.”

– ಕುಪೇಂದ್ರ ರೆಡ್ಡಿ

ಶ್ರೀ ಕುಪೇಂದ್ರ ರೆಡ್ಡಿಯವರು, ಬೆಂಗಳೂರು ಒಂದು ವಿಲಕ್ಷಣವಾದ ಉದ್ಯಾನ ನಗರ ಮತ್ತು ನಿವೃತ್ತಿ ವೇತನದಾರರ ಸ್ವರ್ಗವಾಗಿದ್ದ ವರ್ಷಗಳಿಂದ, ಈಗ 10 ಮಿಲಿಯನ್ ಜನಸಂಖ್ಯೆ ಹೊಂದಿರುವ ದೊಡ್ಡ ನಗರವಾಗಿ ಹೊರಹೊಮ್ಮುತ್ತಿರುವ ವಿಕಾಸಕ್ಕೆ ಸಾಕ್ಷಿಯಾದವರು. ಅವರು ಒಬ್ಬ ಬೆಂಗಳೂರಿಗನಾಗಿ, ನಗರ ಬೆಳೆಯುತ್ತಿರುವುದನ್ನು ಖಾತರಿಪಡಿಸಿಕೊಳ್ಳುತ್ತಲೇ ಅದೇ ಸಮಯದಲ್ಲಿ ಅದರ ವಿಶೇಷತೆಯನ್ನು ಉಳಿಸಿಕೊಳ್ಳುವುದರ ಪ್ರಯತ್ನದಲ್ಲಿ ತೊಡಗಿದ್ದಾರೆ.

ಭಾರತದಲ್ಲಿ ಮತ್ತು ವಿಶ್ವದಲ್ಲಿ ಕ್ರಿಯಾತ್ಮಕ ಮತ್ತು ಉನ್ನತ ನಗರಗಳಲ್ಲಿ ಒಂದಾಗಲು, ನಗರವು ಕ್ಷಿಪ್ರಗತಿಯಲ್ಲಿ ಮುಂದುವರಿಯುತ್ತಿರುವಾಗ, ನಗರದ ಬೆಳವಣಿಗೆ ಕೂಡ ಆ ದಿಸೆಯಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು, ಸಂಚಾರ, ನೀರಿನ ಕೊರತೆ, ಕಸ ಮತ್ತು ಇತರ ಸಮಸ್ಯೆಗಳನ್ನು ಸರಿಪಡಿಸಲು ಸಂಬಂಧಿಸಿದಂತೆ ಸಾಕಷ್ಟು ಕಾರ್ಯಗಳನ್ನು ಇನ್ನೂ ಮಾಡಬೇಕಾಗಿದೆ ಎಂದು ಶ್ರೀ ರೆಡ್ಡಿಯವರು ನಂಬುತ್ತಾರೆ.

ಮುಖ್ಯವಾಗಿ ಗಮನಹರಿಸುವ ಕ್ಷೇತ್ರಗಳು

ನಮ್ಮ ಬೆಂಗಳೂರನ್ನು ನಾವು ಹೇಗೆ ಮತ್ತಷ್ಟು ಉತ್ತಮಪಡಿಸಬಹುದು?
ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.




ಕೇಸ್ ಸ್ಟಡೀಸ್

Reading Time: 3 minutesವಿಶ್ವಸಂಸ್ಥೆಯು ಸುರಕ್ಷಿತವಾದ ಕುಡಿಯುವ ನೀರು ಪ್ರತಿಯೊಬ್ಬನ ಮೂಲಭೂತ ಮಾನವ ಹಕ್ಕು ಎಂದು ಘೋಷಿಸಿದೆ. ಆದರೂ, 31% ರಷ್ಟು ಭಾರತೀಯರು ನೀರಿನಿಂದ ಹರಡುವ ರೋಗಗಳ ಅಪಾಯದ ಹೊರತಾಗಿಯೂ ಅಸುರಕ್ಷಿತವಾದ ನೀರನ್ನು ಕುಡಿಯುತ್ತಿದ್ದಾರೆ. ಭಾರತದಲ್ಲಿ 100 ದಶಲಕ್ಷಕ್ಕೂ ಹೆಚ್ಚು ಜನರು, ನೀರು ತೀವ್ರವಾಗಿ ಕಲುಷಿತಗೊಂಡಿರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಭಾರತದಲ್ಲಿ ಸುಮಾರು 63 ಮಿಲಿಯನ್ ಜನರು
ಅಂಕಣ   , , ,
Reading Time: 2 minutesಕೆಲವು ವರ್ಷಗಳಿಂದ ಭಾರತದಲ್ಲಿ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಅವಶ್ಯಕತೆಗೆ ಬೇಕಾದಷ್ಟು ನೀರು ಪಡೆಯಲು ಹೋರಾಡುತ್ತಿರುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ನೀರಿನ ಈ ತೀವ್ರ ಕೊರತೆಗೆ ಸರಿಯಾದ ಯೋಜನೆಗಳು ಇಲ್ಲದಿರುವುದರಿಂದ ಹಿಡಿದು ಹೆಚ್ಚುತ್ತಿರುವ ಕೈಗಾರಿಕೀಕರಣಗಳಂತಹ ಅನೇಕ ಕಾರಣಗಳಿವೆ. ವೇಗವಾಗಿ ಬೆಳೆಯುತ್ತಿರುವ ಭಾರತದ ಜನಸಂಖ್ಯೆಯು 2050ಕ್ಕೆ ಸುಮಾರು 1.6 ಬಿಲಿಯನ್ ತಲುಪಬಹುದಾದ್ದರಿಂದ ಈ ಸಮಸ್ಯೆ
ಅಂಕಣ   ,
Reading Time: 2 minutesದಟ್ಟವಾದ ನಗರ ಕೇಂದ್ರಗಳಲ್ಲಿ, ಪರಿಸರ ಸಮತೋಲನವನ್ನು ನಿರ್ವಹಿಸುವಲ್ಲಿ ಕೆರೆಗಳು ನಿರ್ಣಾಯಕ ಪಾತ್ರವಹಿಸುತ್ತವೆ. ಮೊದಲನೆಯದಾಗಿ, ವಿವಿಧ ರೀತಿಯ ಸಸ್ಯ ಮತ್ತು ಪ್ರಾಣಿಗಳ ವಿಷಯದಲ್ಲಿ ಜೀವವೈವಿಧ್ಯತೆಯನ್ನು ಉತ್ತೇಜಿಸಲು ಹೆಚ್ಚು ಅಗತ್ಯವಿರುವ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ನಿರ್ವಹಿಸಲು ಕೆರೆಗಳು ಸಹಾಯ ಮಾಡುತ್ತವೆ. ಅಲ್ಲದೆ, ಅಂತರ್ಜಲವನ್ನು ರೀಚಾರ್ಜ್ ಮಾಡುವುದರ ಮೂಲಕ ಅಂತರ್ಜಲದ ಮಟ್ಟವನ್ನು ನಿಯಂತ್ರಿಸುವಲ್ಲಿ ಅವುಗಳ ಪಾತ್ರ
ಅಂಕಣ   ,

ಕುಪೇಂದ್ರ ರೆಡ್ಡಿ ಅವರ ಬಗ್ಗೆ ಇನ್ನಷ್ಟು ತಿಳಿಯಿರಿ