ಉತ್ತಮ ಬೆಂಗಳೂರಿಗಾಗಿ ಇಂದೇ ಸೇರಿಕೊಳ್ಳಿ

“ಹಳೆಯ ಬೆಂಗಳೂರು ಶಾಂತಿಯುತ, ಹಸಿರಿನಿಂದ ಕೂಡಿದ, ಕೆರೆಗಳು, ಉದ್ಯಾನವನಗಳು, ಸಾಲುಮರಗಳನ್ನು ಒಳಗೊಂಡ ಆಕರ್ಷಕ ನಗರವಾಗಿತ್ತು. ಹೊಸ ಬೆಂಗಳೂರು ನಗರವು ಅವಕಾಶ, ಬೆಳವಣಿಗೆ ಮತ್ತು ಸಮೃದ್ಧಿಯ ನಗರವಾಗಿದೆ. ಬೆಂಗಳೂರು, ಉದ್ಯಾನವನಗಳು ಮತ್ತು ಕೆರೆಗಳ ಜೊತೆಗೆ ಸಮೃದ್ಧವಾದ ನಗರವಾಗಲಿ ಎಂದು ನಾನು ಎದುರುನೋಡುತ್ತಿದ್ದೇನೆ. ನಮಗೆ ಅವಕಾಶಗಳು ಬೇಕು, ಆದರೆ ಸಂತೋಷದ ವೆಚ್ಚದಲ್ಲಿ ಅಲ್ಲ. ನಮಗೆ ಬೆಳವಣಿಗೆಯು ಬೇಕು, ಆದರೆ ಆರೋಗ್ಯದ ವೆಚ್ಚದಲ್ಲಿ ಅಲ್ಲ.”

– ಕುಪೇಂದ್ರ ರೆಡ್ಡಿ

ಶ್ರೀ ಕುಪೇಂದ್ರ ರೆಡ್ಡಿಯವರು, ಬೆಂಗಳೂರು ಒಂದು ವಿಲಕ್ಷಣವಾದ ಉದ್ಯಾನ ನಗರ ಮತ್ತು ನಿವೃತ್ತಿ ವೇತನದಾರರ ಸ್ವರ್ಗವಾಗಿದ್ದ ವರ್ಷಗಳಿಂದ, ಈಗ 10 ಮಿಲಿಯನ್ ಜನಸಂಖ್ಯೆ ಹೊಂದಿರುವ ದೊಡ್ಡ ನಗರವಾಗಿ ಹೊರಹೊಮ್ಮುತ್ತಿರುವ ವಿಕಾಸಕ್ಕೆ ಸಾಕ್ಷಿಯಾದವರು. ಅವರು ಒಬ್ಬ ಬೆಂಗಳೂರಿಗನಾಗಿ, ನಗರ ಬೆಳೆಯುತ್ತಿರುವುದನ್ನು ಖಾತರಿಪಡಿಸಿಕೊಳ್ಳುತ್ತಲೇ ಅದೇ ಸಮಯದಲ್ಲಿ ಅದರ ವಿಶೇಷತೆಯನ್ನು ಉಳಿಸಿಕೊಳ್ಳುವುದರ ಪ್ರಯತ್ನದಲ್ಲಿ ತೊಡಗಿದ್ದಾರೆ.

ಭಾರತದಲ್ಲಿ ಮತ್ತು ವಿಶ್ವದಲ್ಲಿ ಕ್ರಿಯಾತ್ಮಕ ಮತ್ತು ಉನ್ನತ ನಗರಗಳಲ್ಲಿ ಒಂದಾಗಲು, ನಗರವು ಕ್ಷಿಪ್ರಗತಿಯಲ್ಲಿ ಮುಂದುವರಿಯುತ್ತಿರುವಾಗ, ನಗರದ ಬೆಳವಣಿಗೆ ಕೂಡ ಆ ದಿಸೆಯಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು, ಸಂಚಾರ, ನೀರಿನ ಕೊರತೆ, ಕಸ ಮತ್ತು ಇತರ ಸಮಸ್ಯೆಗಳನ್ನು ಸರಿಪಡಿಸಲು ಸಂಬಂಧಿಸಿದಂತೆ ಸಾಕಷ್ಟು ಕಾರ್ಯಗಳನ್ನು ಇನ್ನೂ ಮಾಡಬೇಕಾಗಿದೆ ಎಂದು ಶ್ರೀ ರೆಡ್ಡಿಯವರು ನಂಬುತ್ತಾರೆ.

ಮುಖ್ಯವಾಗಿ ಗಮನಹರಿಸುವ ಕ್ಷೇತ್ರಗಳು

ನಮ್ಮ ಬೆಂಗಳೂರನ್ನು ನಾವು ಹೇಗೆ ಮತ್ತಷ್ಟು ಉತ್ತಮಪಡಿಸಬಹುದು?
ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.




ಕೇಸ್ ಸ್ಟಡೀಸ್

Single- Use Plastic
Reading Time: 3 minutes ಆಗಸ್ಟ್ 2019 ರಲ್ಲಿ ಭಾರತದ ಪ್ರಧಾನ ಮಂತ್ರಿಗಳು ದೇಶವನ್ನು ಒಮ್ಮೆ ಬಳಸುವ ಪ್ಲಾಸ್ಟಿಕ್‍ನಿಂದ ಮುಕ್ತವಾಗಿಸುವಂತೆ ನಾಗರಿಕರನ್ನು ಕೋರಿದರು. ಇದರೊಂದಿಗೆ ಅವರು ಮಹಾತ್ಮಾ ಗಾಂಧಿಯವರ 150ನೇ ಹುಟ್ಟುಹಬ್ಬದಂದು ದೇಶದಾದ್ಯಂತ ಒಮ್ಮೆ ಮಾತ್ರ ಬಳಸತಕ್ಕ ಪ್ಲಾಸ್ಟಿಕ್ ಅನ್ನು ನಿಷೇಧಿಸುವ ಸುಳಿವನ್ನೂ ನೀಡಿದ್ದರು. ಹಾಗು ಅಕ್ಟೋಬರ್ 2ರಂದು ಈ ಯೋಜನೆಯ ಬಗ್ಗೆ ಮತ್ತೊಮ್ಮೆ ಮಾತನಾಡಿದ
ಅಂಕಣ   ,
Reading Time: 3 minutes   ನಮ್ಮ ಊರು, ಬೆಂಗಳೂರಿನಲ್ಲಿ ನೀರಿನ ಮೂರು ಮೂಲಗಳಿವೆ. ಕಾವೇರಿ ನದಿ ಅಂತರ್ಜಲ ಉಳಿದಿರುವ ಕೆರೆಗಳು ಮಳೆ ನೀರು ಪ್ರತಿ ದಿನ ಸುಮಾರು 1350 ಮಿಲಿಯನ್ ಲೀಟರ್ ಅಷ್ಟು ನೀರು, ಕಾವೇರಿ ನೀರು ಸರಬರಾಜು ಯೋಜನೆಯಿಂದ ಬರುತ್ತದೆ. ಇದು 8.5 ಮಿಲಿಯನ್ ಜನರಿಗೆ ಸಾಕಾಗುವುದು. ಆದರೂ ನೀರಿನ ದೊಡ್ಡ ಕೊರತೆ
ಅಂಕಣ   , , ,
Reading Time: 2 minutes2017 ರಲ್ಲಿ, ಬೆಂಗಳೂರಿನ ರಸ್ತೆ ಅಪಘಾತಗಳಲ್ಲಿ ಜೀವ ಕಳೆದುಕೊಂಡವರಲ್ಲಿ 44% ನಷ್ಟು ಜನರು ಪಾದಚಾರಿಗಳಾಗಿದ್ದರು. ಬಲಿಯಾದ ಜನರಲ್ಲಿ 60% ಪ್ರಕರಣಗಳು, ರಸ್ತೆ ದಾಟುವಾಗ ಆದ ಅವಘಡಗಳನ್ನು ತೋರಿಸುತ್ತವೆ. ಮತ್ತು 19% ಜನ ರಸ್ತೆ ಬದಿಯಲ್ಲಿ ಫುಟ್ ಪಾತ್ ಮೇಲೆ ನಡೆಯುವಾಗ, ವಾಹನ ಬಂದು ಅಪ್ಪಳಿಸಿದ್ದಕ್ಕೆ ಆಹುತಿಯಾಗಿದ್ದಾರೆ. ಈ ಅಂಕಿಅಂಶಗಳು ನಮ್ಮ ನಗರದಲ್ಲಿ
ಅಂಕಣ   , , ,

ಕುಪೇಂದ್ರ ರೆಡ್ಡಿ ಅವರ ಬಗ್ಗೆ ಇನ್ನಷ್ಟು ತಿಳಿಯಿರಿ