By anagha
0 Comments
ವಿಶ್ವಸಂಸ್ಥೆಯು ಸುರಕ್ಷಿತವಾದ ಕುಡಿಯುವ ನೀರು ಪ್ರತಿಯೊಬ್ಬನ ಮೂಲಭೂತ ಮಾನವ ಹಕ್ಕು ಎಂದು ಘೋಷಿಸಿದೆ. ಆದರೂ, 31% ರಷ್ಟು ಭಾರತೀಯರು ನೀರಿನಿಂದ ಹರಡುವ ರೋಗಗಳ ಅಪಾಯದ ಹೊರತಾಗಿಯೂ ಅಸುರಕ್ಷಿತವಾದ ನೀರನ್ನು ಕುಡಿಯುತ್ತಿದ್ದಾರೆ. ಭಾರತದಲ್ಲಿ 100 ದಶಲಕ್ಷಕ್ಕೂ ಹೆಚ್ಚು ಜನರು, ನೀರು ತೀವ್ರವಾಗಿ ಕಲುಷಿತಗೊಂಡಿರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಭಾರತದಲ್ಲಿ ಸುಮಾರು 63 ಮಿಲಿಯನ್ ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ, […]
ಸುಂದರವಾದ ಕಾವೇರಿ ನದಿಯು ಕೊಡಗಿನ ತಲಕಾವೇರಿನಲ್ಲಿ ಹುಟ್ಟುತ್ತದೆ ಮತ್ತು ಸಮುದ್ರವನ್ನು ಸೇರುವುದಕ್ಕೂ ಮುಂಚೆ 805 km ಕರ್ನಾಟಕ ಮತ್ತು ತಮಿಳುನಾಡಿನ ವಿಹಂಗಮವಾದ ದಾರಿಯ ಮೂಲಕ ಹರಿಯುತ್ತದೆ. ಕರ್ನಾಟಕದ ಜನರ ಜೀವನದಲ್ಲಿ ಇದರ ಮಹತ್ವ ತುಂಬಾ ಹೆಚ್ಚು ಅದಕ್ಕಾಗಿಯೇ ಇದನ್ನು ಹೆಚ್ಚಾಗಿ ಕಾವೇರಿ ತಾಯಿ ಎಂದೇ ಕರೆಯುತ್ತಾರೆ. ನೀರಾವರಿಗೆ, ವಿದ್ಯುತ್ ಉತ್ಪಾದನೆಗೆ ಅಷ್ಟೇ ಅಲ್ಲದೇ ಕುಡಿಯುವುದಕ್ಕೂ ಈ […]